Ratha Saptami – ರಥ ಸಪ್ತಮಿ

ಮಾಘ ಶುದ್ಧ ಸಪ್ತಮಿ : ರಥ ಸಪ್ತಮಿ

ಯನ್ಮಂಡಲಂ ದೀಪ್ತಿಕರಂ ವಿಶಾಲಂ ರತ್ನಪ್ರಭಂ ತೀವ್ರಮನಾದಿರೂಪಮ್ । ದಾರಿದ್ರ್ಯದುಃಖಕ್ಷಯಕಾರಣಂ ಚ ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥

ರಥ ಸಪ್ತಮಿ :
ಸೂರ್ಯ ಮಂದೇಹ ಎಂಬ ದೈತ್ಯನ ಸಂಹಾರ ಮಾಡಿದ ದಿನ. ದೈತ್ಯ ತ್ರಿಸುಪರ್ಣನನ್ನು ಸಂಹಾರ ಮಾಡಲು ರುದ್ರದೇವರಿಗೆ ದೇವ ಶಿಲ್ಪಿ ವಿಶ್ವಕರ್ಮ ರಥ ನಿರ್ಮಾಣ ಮಾಡಿದ ದಿನ.

7 ಅರ್ಕದೆಲೆಗಳಿಂದ ಸ್ನಾನ :
ಈ ದಿನದಂದು 7 ಅರ್ಕದೆಲೆಗಳಿಂದ ಸ್ನಾನ ಮಾಡಬೇಕು. ಅರ್ಕದೆಲೆಯ ಸ್ನಾನದಿಂದ ಸೂರ್ಯನಾರಾಯಣನ ಅನುಗ್ರಹದಿಂದ ಸರ್ವವ್ಯಾಧಿಗಳ ನಿವಾರಣೆ ಮತ್ತು ಸಪ್ತಜನ್ಮಗಳ ದುಷ್ಕರ್ಮಗಳ ನಾಶವಾಗುತ್ತೆ.

ಸ್ನಾನ ಮಂತ್ರ –

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

ಸೂರ್ಯ ಅರ್ಘ್ಯ ಮಂತ್ರ –
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||

ಕೂಷ್ಮಾಂಡ (ಬೂದಗುಂಬಳಕಾಯಿ) ದಾನ :
ಈ ದಿನ ಕೂಷ್ಮಾಂಡ (ಬೂದಗುಂಬಳಕಾಯಿ) ದಾನ ಮಾಡುವದರಿಂದ ಗರ್ಭ ದೋಷ ನಿವಾರಣೆಯಾಗಿ ವಿಶೇಷ ಸಂತಾನದ ಫಲ ಲಭಿಸುತೇ.

ಕೂಷ್ಮಾಂಡ ದಾನದ ಸಂಕಲ್ಪ :
ಆಚಮನ, ಕೇಶವಾಯಸ್ವಾಹ……… ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.

ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||

madhwamrutha

Tenets of Madhwa Shastra

You may also like...

Leave a Reply

Your email address will not be published. Required fields are marked *